ಕರ್ನಾಟಕ ಏಕೀಕರಣಕ್ಕೆ ಅರವತ್ತೊಂದು – ನಮ್ಮ ನಿನ್ನೆ, ಇಂದು ಮತ್ತು ನಾಳೆಗಳು : ಭಾಗ ೩

ಏಕೀಕರಣದ ಉದ್ದೇಶಗಳು ಪೂರ್ಣ ಪ್ರಮಾಣದಲ್ಲಿ ಈಡೇರದೇ ಇರುವುದಕ್ಕೆ ರಾಜ್ಯ ಸರ್ಕಾರದ ವಿಧಿ ನಿಯಮಗಳು ಜೊತೆಗೆ ನಮ್ಮ ಸಾಮಾಜಿಕ ಸಂರಚನೆಯೂ ಕೂಡ ಕಾರಣ .

ಇದು ಈ ಸರಣಿಯ ಕೊನೆಯ ಸಂಚಿಕೆ .

*****

ಹರಿದು ಹಂಚಿ ಹೋಗಿದ್ದ ಕರ್ನಾಟಕ ಮತ್ತೆ ಒಂದಾದದ್ದು ಕರ್ನಾಟಕ ಏಕೀಕರಣದೊಂದಿಗೆ. ಅಲ್ಲಿಂದೀಚೆಗೆ 61 ವರುಶಗಳೇ ಕಳೆದಿವೆ. ಈ ಸಮಯದಲ್ಲಿ ಕಲಿಕೆ, ಆಡಳಿತ, ಗುರುತು, ದುಡಿಮೆ ಹೀಗೆ ಎಲ್ಲದರಲ್ಲೂ ಕನ್ನಡ ನಾಡು ಹಲವು ಮಹತ್ವದ ಬದಲಾವಣೆಗಳನ್ನು ಕಂಡಿದೆ. ಆದರೆ ಏಕೀಕರಣದ ಎಲ್ಲ ಕನಸುಗಳು ಈಡೇರಿವೆಯೇ? 61 ವರ್ಷಗಳಲ್ಲಿ ಪಡೆದಿದ್ದೇನು, ಕಳೆದಿದ್ದೇನು? ಕನ್ನಡಿಗರ ಬದುಕು, ಏಳಿಗೆಯತ್ತ ಆಗಬೇಕಿರುವ ಕೆಲಸಗಳೇನು ಅನ್ನುವುದರ ಕುರಿತು ನಾಡಿನ ಹಿರಿಯ ನುಡಿಯರಿಗರೂ, ಚಿಂತಕರೂ ಆದ ಶ್ರೀ. ಕೆ.ವಿ.ನಾರಾಯಣ ಇಲ್ಲಿ ಮಾತಾಡಿದ್ದಾರೆ.

ಈ ಉಪನ್ಯಾಸವನ್ನು ನವೆಂಬರ್ 1 , 2017 ರಂದು ಮುನ್ನೋಟ ಮಳಿಗೆ , ಬಸವನಗುಡಿ ಬೆಂಗಳೂರು – ಇಲ್ಲಿ ದಾಖಲಿಸಿಕೊಳ್ಳಲಾಗಿದೆ .

ಪ್ರತಿಕ್ರಿಯಿಸಿ