ಸಂದರ್ಶನ, ವಿಶೇಷ ನರ್ಗೆಸ್ ಮೊಹಮ್ಮದಿ : ಬಿಳಿ ಕೋಣೆಯ ಏಕಾಂತ ಸೆರೆವಾಸದಲ್ಲಿ .. Author Ruthumana Date January 14, 2024 ನರ್ಗೆಸ್ ಮೊಹಮ್ಮದಿ, ಇರಾನಿನ ಮಾನವ ಮತ್ತು ನಾಗರಿಕ ಹಕ್ಕುಗಳ ದಿಟ್ಟ ಹೋರಾಟಗಾರರಲ್ಲಿ ಒಬ್ಬರು. ಮರಣದಂಡನಾ ತೀರ್ಪು ವಿರೋಧಿ ಪ್ರಚಾರಕಿಯಾಗಿ,...
ವಿಶೇಷ ಮೀನಿನ ಬುಟ್ಟಿ – ಋತುಮಾನದಿಂದ ಮೊದಲ ಮಕ್ಕಳ ಚಿತ್ರ ಪುಸ್ತಕ Author Ruthumana Date November 14, 2023 ಮೊಗ್ಗು – ಮಕ್ಕಳ ಋತುಮಾನ ಮಕ್ಕಳ ಪುಸ್ತಕಗಳಿಗಾಗಿಯೇ ‘ಮೊಗ್ಗು’ ಎಂಬ ಹೊಸ ಪ್ರಕಾಶನ ವಿಭಾಗವನ್ನು ಋತುಮಾನ ಆರಂಭಿಸುತ್ತಿದ್ದೇವೆ. ಈ...
ಸಂದರ್ಶನ, ದೃಶ್ಯ Dr. K. Shivaram Karanth Interview Author Ruthumana Date August 29, 2023 Kapila Vatsyayan is interviewing Dr. K. Shivaram Karanth in this video ಸಮುದಾಯದ ನೆರವಿಲ್ಲದೆ...
ವಿಶೇಷ, ಚಿಂತನ ಋತುಮಾನ ಪುಸ್ತಕ – ೭ | ನಿಂತ ನೆಲವೇ ಬಾಯ್ಬಿಟ್ಟಾಗ Author Ruthumana Date August 28, 2023 ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ,ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ ‘ಪ್ರಸ್ತುತ’ ಸರಣಿಯ...
ದೃಶ್ಯ, ಚಿಂತನ ಆಗಿದ್ದು ಏಕೀಕರಣವೋ? ಕರ್ನಾಟಕ ಎಂಬ ಹೊಸ ರಾಜ್ಯ ರಚನೆಯೋ? : ಡಾ. ಸ್ವಾತಿ ಶಿವಾನಂದ್ Author Ruthumana Date August 25, 2023 ಜಾಗೃತ ಕರ್ನಾಟಕ ಆಯೋಜಿಸಿದ್ದ ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಡಾ. ಸ್ವಾತಿ ಶಿವಾನಂದ್ ಅವರು...
ಶೃವ್ಯ, ಕಾವ್ಯ ಇಕ್ರಲಾ ವದೀರ್ಲಾ : ಸಿದ್ದಲಿಂಗಯ್ಯ | ಪ್ರಸ್ತುತಿ : ಜಂಗಮ ಪದ Author Ruthumana Date August 23, 2023 ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದ ಸಿದ್ದಲಿಂಗಯ್ಯ ಅವರ ಪ್ರಸಿದ್ಧ “ಹೊಲೆಮಾದಿಗರ...
ದಾಖಲೀಕರಣ, ಶೃವ್ಯ ಆಡಿಯೋ : ಟಿಪ್ಪು ಸುಲ್ತಾನ್ ಲಾವಣಿ (Recorded 1930s) Author Ruthumana Date August 22, 2023 ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ...
ದೃಶ್ಯ, ಚಿಂತನ Devaraj Urs & Karnataka Model | James Manor Author Ruthumana Date August 20, 2023 ಇಂದು ದೇವರಾಜ್ ಅರಸು ಜನುಮದಿನದ ನೆನಪಿನಲ್ಲಿ ‘ಜಾಗೃತ ಕರ್ನಾಟಕ’ ಆಯೋಜಿಸಿರುವ ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಸಮಾವೇಶದಲ್ಲಿ...
Uncategorized ಕೆ. ವಿ. ನಾರಾಯಣ ಅವರ “ತೊಂಡುಮೇವು” ಸಮಗ್ರ ಬರಹ ಸಂಪುಟ ಡಿಜಿಟಲೀಕರಣ Author Ruthumana Date August 14, 2023 ೧೦ ಕಂತೆಗಳಲ್ಲಿ ಪ್ರಕಟವಾದ ಕೆ. ವಿ. ನಾರಾಯಣ ಅವರ “ತೊಂಡುಮೇವು” ಸಮಗ್ರ ಬರಹ ಸಂಪುಟಗಳನ್ನು ಋತುಮಾನ ಹಾಗೂ ಸಂಚಯ...