ಚಿತ್ರ, ಬರಹ ಬಾಬಾ ಸಾಹೇಬರು ಮತ್ತು ಕಲೆ Author ಲಕ್ಷ್ಮಣ್ ಕೆ.ಪಿ Date April 14, 2020 ಇದು ನನಗೆ ನಾನೆ ಬರೆದುಕೊಂಡಿರುವ ಶುಭಾಶಯ ಪತ್ರ! ನಿಮಗೂ ತೆರೆದಿಟ್ಟಿದ್ದೇನೆ ಅಷ್ಟೇ. Being is always becoming. ಇದು...
ಕಥನ, ಬರಹ ಕತ್ತಲು ಮತ್ತು ಗುಲಾಬಿ ಪಕಳೆಗಳು Author ಲಕ್ಷ್ಮಣ್ ಕೆ.ಪಿ Date February 1, 2020 ಎರಡೂ ಪಕ್ಕೆಗಳು ನೋಯುತ್ತಿದ್ದವು. ದೆಹಲಿಯ ಆ ಚಳಿ, ಕೇಡುಗಾಳಿ, ಮೈಯ್ಯೊಳಗೆ ಹೊಕ್ಕು ದೊಮ್ಮೆಗಳನ್ನು ಹಿಂಡಿ ಬಿಟ್ಟಿದ್ದವು. ಕೆಮ್ಮಿದರೂ, ನಕ್ಕರೂ,ಉಸಿರು...
ವಿಶೇಷ, ಬರಹ ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ Author ಲಕ್ಷ್ಮಣ್ ಕೆ.ಪಿ Date July 8, 2019 2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ...
ಚಿಂತನ, ಬರಹ ರಂಗಭೂಮಿ ನಿಜದ ಅರ್ಥದ “ಭೂಮಿ”ಯಾಗಿ… Author ಲಕ್ಷ್ಮಣ್ ಕೆ.ಪಿ Date January 12, 2018 “ಮಲೆಗಳಲ್ಲಿ ಮದುಮಗಳು” ರಂಗಕೃತಿಯು ಈಗ ಮತ್ತೊಮ್ಮೆ ಹಲವು ಕಾರಣಗಳಿಗೆ ಚರ್ಚೆಯಲ್ಲಿದೆ. ಪ್ರಮುಖ ದೈನಿಕವೊಂದರಲ್ಲಿ ಪ್ರಕಟವಾದ ವಾಚಕರ ಪತ್ರದಿಂದ ಆರಂಭಗೊಂಡು...
ಚಿಂತನ, ಬರಹ ಸಿಂಗಪೂರ್ ಡೈರೀಸ್ : ಎರಡು ‘ಅತಿ’ ಗಳ ನಡುವೆ Author ಲಕ್ಷ್ಮಣ್ ಕೆ.ಪಿ Date January 3, 2017 ಕಳೆದ ಮೂರು ತಿಂಗಳಿಂದ ನಾನು ಕಲಿಯುತ್ತಿರುವ ಶಾಲೆಯಲ್ಲಿ ಚೈನೀಸ್ ಒಪೇರಾ ತರಬೇತಿ ನಡೆಯುತ್ತಿತ್ತು. ಮೊನ್ನೆಯಷ್ಟೇ ಅದರ ಪ್ರದರ್ಶನ ಮುಗಿದು...