“Wanderers Kings Merchants : The Story of India Through its Languages” ಕನ್ನಡ ಅನುವಾದ “ಅಲೆಮಾರಿಗಳು ಅರಸರು ವರ್ತಕರು : ಭಾಷೆಗಳ ಹಾದಿಗುಂಟ ಭಾರತದ ಕಥನ” ಕೃತಿಗೆ ವಿದ್ವತ್ಪೂರ್ಣ ಮುನ್ನುಡಿ ಬರೆದ ಹಿರಿಯ ವಿದ್ವಾಂಸರಾದ ಕೆ. ವಿ. ನಾರಾಯಣ ಇಲ್ಲಿ ಕನ್ನಡಕ್ಕೆ ಬಂದ ಈ ಕೃತಿಯ ಮಹತ್ವದ ಕುರಿತು ಮಾತಾಡಿದ್ದಾರೆ ಮತ್ತು ಅನುವಾದಕರೊಂದಿಗೆ ನಡೆಸಿದ ಒಂದಿಷ್ಟು ಸಂವಾದವೂ ಇಲ್ಲಿದೆ.