ನವ್ಯದ ಮತ್ತೊಬ್ಬ ಪ್ರಮುಖ ಕವಿ ರಾಮಚಂದ್ರ ಶರ್ಮ ನಡೆಸಿಕೊಟ್ಟ ಎ. ಕೆ . ರಾಮಾನುಜನ್ ಸಂದರ್ಶನ . ಸಂದರ್ಶನದ ಕೊನೆಯಲ್ಲಿ ರಾಮಾನುಜನ್ ತಮ್ಮ ‘ಕುಂಟೋಬಿಲ್ಲೆ’ ಸಂಕಲನದ 3 ಕವನಗಳನ್ನು ಓದಿದ್ದಾರೆ .
ಈ ಸಂದರ್ಶನವನ್ನು ಋತುಮಾಕ್ಕಾಗಿ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ನಾವು ಆಭಾರಿ.
![]()
ನವ್ಯದ ಮತ್ತೊಬ್ಬ ಪ್ರಮುಖ ಕವಿ ರಾಮಚಂದ್ರ ಶರ್ಮ ನಡೆಸಿಕೊಟ್ಟ ಎ. ಕೆ . ರಾಮಾನುಜನ್ ಸಂದರ್ಶನ . ಸಂದರ್ಶನದ ಕೊನೆಯಲ್ಲಿ ರಾಮಾನುಜನ್ ತಮ್ಮ ‘ಕುಂಟೋಬಿಲ್ಲೆ’ ಸಂಕಲನದ 3 ಕವನಗಳನ್ನು ಓದಿದ್ದಾರೆ .
ಈ ಸಂದರ್ಶನವನ್ನು ಋತುಮಾಕ್ಕಾಗಿ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ನಾವು ಆಭಾರಿ.
![]()
ಅಪರೂಪದ ಸಂದರ್ಶನ. ನವ್ಯದ ಇಬ್ಬರು ಪ್ರಮುಖ ಕವಿಗಳ, ಅನುವಾದಕರ ಮಿಲನ.
ರಾಮಾನುಜನ್ ಕನ್ನಡದಲ್ಲಿ ಹೇಗೆ ಮಾತನಾಡುತ್ತಾರೆಂಬ ಕುತೂಹಲ ಇಂದು ತಣಿಯಿತು. ಅವರು ನವ್ಯದೊಳಗೆಯೇ ಭಿನ್ನ ಜಾಡನ್ನು ತುಳಿದಿದ್ದರೆನ್ನುವುದಕ್ಕೆ ಅವರ ಅನುವಾದಗಳೇ ಸಾಕ್ಷಿ.ಇದು ಮುಂದೆ ಬೇರೆಯವರಿಗೂ ಮಾದರಿಯಾಯ್ತು.