ಈ ಜನವರಿ ೨೦ ಬಕುಲದ ಹೂಗಳ ಕವಿ ಸು.ರಂ ಎಕ್ಕುಂಡಿಯವರ ೯೬ನೇ ಹುಟ್ಟು ಹಬ್ಬ. (೧೯೨೩ ಜನವರಿ ೨೦)
೨೦೧೭ ರ ಸೆಪ್ಟೆಂಬರಿನಲ್ಲಿ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ್ ಬಳಗಾರ್ ಅವರ ಉಪನ್ಯಾಸದ ಧ್ವನಿ ಮುದ್ರಣ ಪ್ರಕಟಿಸುವ ಮೂಲಕ ಋತುಮಾನ ಎಕ್ಕುಂಡಿಯವರನ್ನ ನೆನಪಿಸಿಕೊಳ್ಳುತ್ತಿದೆ.
ಕೃಪೆ- ಚಿದಾನಂದ ಸಾಲಿ, ಶ್ರೀಧರ್ ಬಳಗಾರ