![](https://i0.wp.com/ruthumana.com/storage/2023/03/ruthumana-image-1.webp?resize=800%2C99&ssl=1)
ಮಹಾಕವಿ ಕುವೆಂಪು ಶ್ರೀ ರಾಮಾಯಣ ದರ್ಶನಂ ನಲ್ಲಿ ಒಂದೆಡೆ ಹೀಗೆ ಹೇಳುತ್ತಾರೆ .
ರಾಮಾಯಣದಲ್ಲಿದಲ್ಲಿನ ಹಿಂಸೆಯ ವೈಭವೀಕರಣದ ಸುತ್ತ ಹೆಣೆದುಕೊಂಡ ನಿರೂಪಣೆಯಲ್ಲಿ, ಅದನ್ನು ಪ್ರಸ್ತುತತೆಗಿಟ್ಟು ನೋಡುವಲ್ಲಿ ಕವಿ ಕುವೆಂಪು ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಕುವೆಂಪು ಅವರಿಗೆ ರಾಮನ ಬಗೆಗೆ ಗೌರವವಿದ್ದದ್ದು ತನ್ನ ಸತಿಯನ್ನು ಒಲಿದ ಕಾರಣಕ್ಕೆ , ಅವನಿಗಿದ್ದ ಅದಮ್ಯವಾದ ನಿಸರ್ಗಪ್ರೀತಿಗೆ. ಶ್ರೀ ರಾಮಾಯಣ ದರ್ಶನಂ ಕೃತಿಯ “ಅಭಿಷೇಕ ವಿರಾಟ್ ದರ್ಶನಂ” ಅಧ್ಯಾಯದ ಆರಂಭದ ಕೆಲವು ಸಾಲುಗಳನ್ನು ಇಲ್ಲಿ ಇತ್ತೀಚೆಗೆ ನಿಧನರಾದ ನಾಡು ಕಂಡ ಅಪರೂಪದ ಗಮಕ ಕಲಾವಿದ ಚಂದ್ರಶೇಖರ ಕೆದ್ಲಾಯ ಅವರು ಹಾಡಿದ್ದಾರೆ.
![](https://i0.wp.com/ruthumana.com/storage/2023/03/divderspa-1.webp?resize=800%2C22&ssl=1)
ಋತುಮಾನ ಒಂದು ಲಾಭರಹಿತ ಪ್ರಯೋಗ. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225
![](https://i0.wp.com/ruthumana.com/storage/2023/03/ruthumana-footerimage-2.png?resize=800%2C89&ssl=1)