ಜಿ. ರಾಜಶೇಖರ ಬರೆದಿರುವ, ಕರ್ನಾಟಕದ ರೈತ ಚಳವಳಿಯ ಇತಿಹಾಸದಲ್ಲಿ ಮೈಲುಗಲ್ಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡು ಗ್ರಾಮದಲ್ಲಿ ೧೯೫೧ ರಲ್ಲಿ ನಡೆದ ಗೇಣಿ ರೈತರ ಸತ್ಯಾಗ್ರಹದ ಕಥನ “ಕಾಗೋಡು ಸತ್ಯಾಗ್ರಹ” ಕನ್ನಡದ ಪ್ರಮುಖ ಪುಸ್ತಕಗಳಲ್ಲೊಂದು. ಈಗಿದು e – ಪುಸ್ತಕ ರೂಪದಲ್ಲಿ ಋತುಮಾನ ಆ್ಯಪ್ ನಲ್ಲಿ ಏಪ್ರಿಲ್ 15 ರ ವರೆಗೆ ನಿಮ್ಮ ಓದಿಗೆ ಉಚಿತವಾಗಿ ಲಭ್ಯವಿದೆ.
ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.
E-book ಕಾಣ್ತಿಲ್ಲ.