ಸಾಹಿತ್ಯವನ್ನು ಏಕೆ ಓದಬೇಕು ? – ಭಾಗ ೪

ಸಾಹಿತ್ಯವನ್ನು ಏಕೆ ಓದಬೇಕು?- ನಮ್ಮ ನಡುವೆ ಕಾಲಕಾಲಕ್ಕೆ ಭುಗಿಲೇಳುವ ಈ ಪ್ರಶ್ನೆಗೆ ಇಲ್ಲಿ ಎಸ್ ದಿವಾಕರ್ ಉತ್ತರಿಸಿದ್ದಾರೆ. ಜಾಗತಿಕ ಸಾಹಿತ್ಯದ ಆಗು ಹೋಗುಗಳ ಕುರಿತು ಅಥೆಂಟಿಕ್ ಆಗಿ ಮಾತನಾಡಬಲ್ಲ ಸೋಮತ್ತನಹಳ್ಳಿ ದಿವಾಕರ್ ಅವರ ದೃಶ್ಯ ಸರಣಿಯ ನಾಲ್ಕನೇ ಭಾಗ ನಿಮಗಾಗಿ

 

ಋಣ : ರಂಗಶಂಕರದಲ್ಲಿ ತಿಂಗಳ ಪ್ರತಿ ಕೊನೆಯ ಭಾನುವಾರ ನಡೆಯುತ್ತಿರುವ ಸಾಹಿತ್ಯ ಸಹವಾಸ ಮಾಲಿಕೆ

ಸಬ್ ಟೈಟಲ್ಸ್ : ಅಮೂಲ್ಯ ಅರಸಿನಮಕ್ಕಿ

ಪೋಸ್ಟರ್ ವಿನ್ಯಾಸ : ಸೌಮ್ಯ ಪ್ರಭು ಕಲ್ಯಾಣ್ಕರ್

ಪ್ರತಿಕ್ರಿಯಿಸಿ