‘ನನ್ನಜ್ಜನಿಗೊಂದಾನೆಯಿತ್ತು’ ಈ ಪುಸ್ತಕ ಕುರಿತು ರೆಹಮತ್ ತರಿಕೆರೆ ಮಾತುಗಳು

ಭಾರತದ ಸಾರ್ವಕಾಲಿಕ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾಗಿರುವ ವೈಕಂ ಮಹಮದ್ ಬಷೀರ್ ಅವರ ಪ್ರಸಿದ್ದ ಕಾದಂಬರಿ ‘ನನ್ನಜ್ಜನಿಗೊಂದಾನೆಯಿತ್ತು’ ಈಗ ಈ ಬುಕ್ ರೂಪದಲ್ಲಿ ಋತುಮಾನ ಆಪ್ ನಲ್ಲಿ ಲಭ್ಯವಿದೆ. ಈ ಕೃತಿಯ ಕುರಿತು ರೆಹಮತ್ ತರಿಕೆರೆ ಅವರ ಮಾತುಗಳು ಇಲ್ಲಿವೆ .


ಋತುಮಾನ ಆ್ಯಪ್ ನಲ್ಲಿ ‘E Book’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

Download RUTHUMANA App here :

ಪ್ರತಿಕ್ರಿಯಿಸಿ