ಕೆ. ವಿ. ನಾರಾಯಣ ಅವರ “ತೊಂಡುಮೇವು” ಸಮಗ್ರ ಬರಹ ಸಂಪುಟ ಡಿಜಿಟಲೀಕರಣ

೧೦ ಕಂತೆಗಳಲ್ಲಿ ಪ್ರಕಟವಾದ ಕೆ. ವಿ. ನಾರಾಯಣ ಅವರ “ತೊಂಡುಮೇವು” ಸಮಗ್ರ ಬರಹ ಸಂಪುಟಗಳನ್ನು ಋತುಮಾನ ಹಾಗೂ ಸಂಚಯ ಸಹಯೋಗದಲ್ಲಿ ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿದ ಪ್ರಸನ್ನ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು. ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ ಈ ಪುಸ್ತಕಗಳನ್ನು #ServantsOfKnowledge ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟು ಕೆಲಸಕ್ಕೆ ಬೆಂಬಲಿಸಿದ ಡಾ.ಕೆ.ವಿ.ನಾರಾಯಣ ಅವರಿಗೆ ಧನ್ಯವಾದಗಳು.

 

ಅಂದ ಹಾಗೆ ಋತುಮಾನ ಶುರುವಾಗಿ ಏಳು ವರ್ಷಗಳು ಸಂದವು. ಜೀವನದ ಏರಿಳಿತಗಳ ಮಧ್ಯೆ ನಮ್ಮ ಕೈಲಾದಷ್ಟು ನಾಡು, ನುಡಿಗಾಗಿ ಈ ಮೂಲಕ ಶ್ರಮಿಸಿದ್ದೇವೆ. ಹೀಗೆ ಇನ್ನಷ್ಟು ಕಾಲ ಮುಂದುವರೆಸುವ ಹಂಬಲ ನಮ್ಮದು. ಋತುಮಾನದ ಮೊಬೈಲ್ ಆ್ಯಪ್ ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಿ. ನಾವು ನಿಮ್ಮನ್ನು ತಲುಪುವುದು ನಮಗೆ ಇನ್ನಷ್ಟು ಸಲಭವಾಗುತ್ತದೆ. ಹಾರೈಕೆಗಳಿರಲಿ.

 

Download RUTHUMANA App here :

** Android *** : https://play.google.com/store/apps/details?id=ruthumana.app ** iphone ** : https://apps.apple.com/in/app/ruthumana/id1493346225


 
 
 
 
 
 
 
ನಿಮ್ಮ ಯಾವುದೇ ಕೃತಿಗಳನ್ನು ಕಾಪಿರೈಟ್ ಮುಕ್ತವಾಗಿ ಡಿಜಿಟಲೀಕರಿಸಬೇಕೆಂದಿದ್ದರೆ ಋತುಮಾನ ಅಥವಾ ಸಂಚಯವನ್ನ([email protected] / [email protected] ) ಸಂಪರ್ಕಿಸಿ. ಅದನ್ನೂ ಕೂಡ ಡಿಜಿಟಲೀಕರಿಸಿ ಮೂಲ ಪ್ರತಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುತ್ತೇವೆ. ಸಂಚಯ ಹಾಗೂ #ServantsOfKnowledge ಮೂಲಕ ಸಾಧ್ಯವಾಗುತ್ತಿರುವ ಇತರೆ ಡಿಜಿಟಲೀಕರಣ ಕಾರ್ಯಗಳ ಬಗ್ಗೆ ತಿಳಿಯಲು ಈ ಕೊಂಡಿಯನ್ನ ಬಳಸಿ. (https://sanchaya.org/project/kannada-digitization-project)
 
 
 
 

ಪ್ರತಿಕ್ರಿಯಿಸಿ